Karnataka Teacher mutual transfer Request 2016

If you have trouble viewing or submitting this form, you can fill it out in Google Forms.

Karnataka Teacher mutual transfer Request 2016

Karnataka Teacher mutual transfer Request 2015
* Required

Karnataka Primary School Teacher Mutual Transfer 2016

If you have trouble viewing or submitting this form, you can fill it out in Google Forms.

Karnataka Primary School Teacher Mutual Transfer 2016

Govt Lower Primary School Govt Higher Primary School Govt High school
* Required

English Dharwad to Chikkodi

Working as an assistant English teacher in GHS Begur, Dist:Dharwad. Need mutual to any place in Chikkodi Dist.

ಸಿಂಪಲ್ಲಾಗಿ ಒಂದು ಮಾತು

Page no. 1

vijay udbal

ಸಿಂಪಲ್ಲಾಗಿ ಒಂದು ಮಾತು
-----------------------------------

ಕಾಣದ ಕೈಗಳಿಂದ ಸಹಾಯವಾದರೆ. ಆ ಮನವನ್ನು ನೆನೆಯುವ ಮನವು ಅ ಮನಕ್ಕೆ ಭಗವಂತನ ಸ್ಥಾನ ಕೊಡಬಹುದು  ಏಕೆಂದರೆ ಆಜ್ಞಾತ ಸ್ಥಳದಲ್ಲಿ ಏನು ತೋಚದೇ ಕುಳಿತ್ತಾಗ ಕಾಣದ ರೀತಿಯಲ್ಲಿ ಕೈಗಳು ನಮ್ಮನ್ನು ಪ್ರೇರೇಪಿಸುತ್ತವೆ ಅಥವಾ ಸಹಾಯ ಮಾಡುತ್ತವೆ ನಡೆ ಮುಂದೆ ನಡೆ ಮುಂದೆ ಇಟ್ಟ ಹೆಜ್ಜೆ ಹಿಂದೆ ಸರಿಯಾ ಬೇಡ ಎಂಬುವ ಮಾತುಗಳು ರಿಂಗಣಿಸುತ್ತದೆ ನೋಡುವ ಕಣ್ಣು ಇಲ್ಲದೇ ಕತ್ತಲೆಯಲ್ಲಿರುವ  ಜನರಿಗೆ ಮನದ ಕತ್ತಲೆ ಕೋಣೆಯಲ್ಲಿ ಜ್ಞಾನವಿಲ್ಲದೇ ಒಂದು ಕಿಂಡಿ ಬೆಳಕಿಗಾಗಿ ಹಂಬಲಿಸುವ ಪರಿ ಅಂತಹದ್ದು ಇಂತಹದ್ದು ಅಲ್ಲ ಎಲ್ಲೂ ಇದ್ದ ಬೆಳಗುತ್ತಿರುವ ದೀಪದ ಬೆಳಕಿನ ಕಿರಣ ಇಡೀ ಕತ್ತಲೆಯ ಜಾಲವನ್ನು ಕ್ಷೀಣಿಸುತ್ತಾ ಗುರಿಯ ಪಥವನ್ನು ತಲ್ಲಪುವುದು ಅಂತಹ ಬೆಳಕಿನ ಕಿರಣಗಳಾಗಿ ನಮ್ಮ ಸುತ್ತಮುತ್ತ ಇರುತ್ತದೆ ಆ ಕೈಗಳು ಆ ಕಿರಣಗಳು ಹಾಗಾದರೆ ಪರಿಸ್ಥಿತಿ ಈಗ ಬದಲಾಗಿದೆ ಆಧುನಿಕ ಯುಗದಲ್ಲಿ ಯಾರು ಯಾರನ್ನು ಸಹಾಯ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ  ಅಥವಾ ಹಂಚಿಕೊಳ್ಳಲು ನಾವೇನು ಕಾಗೆ ಬಳಗದವರಾ ಎಂದು ಖಾರವಾದ ಮಾತೊಂದು ಆಡಿಬಿಡುತ್ತಾರೆ ಎಲ್ಲರೂ ಬಣ್ಣದ ಮಾತಿನಿಂದ  ಕೋಗಿಲೆ ಹಾಗೆ ಇಂಪಾಗಿ ಕೂಗಿ ಬೇರೆಯವರ ಗೂಡುಗಳಲ್ಲಿ ತಮ್ಮ ವಂಶವನ್ನು ಬೆಳೆಸುವವರು ಅಂತಹವರಿಂದ ದೂರವನ್ನು ಕಾಪಾಡುವುದು ಉತ್ತಮ ಎಂದು ಶರಣರು  ಹೇಳಿದ್ದಾರೆ  ಅದ್ದರಿಂದ ಒಂದು ವೇಳೆ3.3 ಕೋಟಿ ದೇವರನ್ನು ಪೂಜೆ ಮಾಡಿದರೆ ತಪ್ಪಾಗಲಾರದು ಒಂದು ಅಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾನೆ ಯಾವುದೋ ಕಾಣದ ಕೈಯಾಗಿ ಅಥವಾ ಬೆಳಕಿನ ಕಿರಣವಾಗಿ ನಮ್ಮಗೆ ಭರವಸೆ  ಅಥವಾ  ಆಶಾಕಿರಣವಾಗಿ ನಮ್ಮ ಹಿಂದೆ ಇರುತ್ತೇವೆ ಆದ್ದರಿಂದ  ಬೇರೆಯವರ ಸಹಾಯ ಮಾಡಿ ನಿಮ್ಮಗೆ ಬೇರೆ ಯಾವುದೋ ರೀತಿಯಲ್ಲಿ ಕಷ್ಟಕಾಲಕ್ಕೆ ಅವರು ಸಹಾಯಕ್ಕೆ ಬರುವರು ಸದಾ ಸಂತೋಷವಾಗಿರಿe

ಮಾಯ ಜಗತ್ತು

Page No. 1

-vijay udbal

ಮಾಯ ಜಗತ್ತು
------------------------
ಸ್ನೇಹಿತರೇ  ಜಗತ್ತೊಂದು ರಂಗ ಮಂದಿರ ಇದರಲ್ಲಿ ನಾವುಗಳೆಲ್ಲ ಪಾತ್ರಧಾರಿಗಳು ಪ್ರತಿಯೊಬ್ಬರು ಒಂದೊಂದು ಪಾತ್ರವನ್ನು ನಿರ್ವಹಿಸಲೇ ಬೇಕು ಸಾಮಾನ್ಯವಾಗಿ ಎಲ್ಲರೂ ಮಗು ಯೌವನ  ಮುಪ್ಪು ಎಂಬ ವೇಷಗಳನ್ನು ತೊಟ್ಟಿಕೊಳ್ಳಲೇ ಬೇಕು
ಕೆಲವೊಮ್ಮೆ ದುಃಖವಿದ್ದರೂ  ನಗಲೂ ಇಷ್ಟ ವಿಲ್ಲದಿದ್ದರೂ   ನಗಲೇ ಬೇಕು ಸಂತೋಷ ವಿದ್ದರೂ ಕೂಡ ಆನಂದದ ಕಣ್ಣೀರು ಸುರಿಸಲೇ ಬೇಕು ಈಗ ಕಾಲ ಬದಲಾವಣೆ ಯಾಗಿದೆ ಪುಣ್ಯದ ತೂಕವು ಪಾಪಕ್ಕಿಂತ ಕಡಿಮೆಯಾಗಿದೆ ಪ್ರಮಾಣಿಕತೆ ಜನರಿಗೆ ಇಲ್ಲಿ ಸ್ಥಾನವಿಲ್ಲ ಭ್ರಷ್ಟತೆ ಮಾಡಿದ ಜನಕ್ಕೆ ಸಿಂಹಾಸನ ಹಾಕಿ ಕೂಡಿಸಲಾಗುವುದು
ಉತ್ತಮ ನಟನೆ ಮಾಡುವ ನಟ ನಟಿ ಯರಿಗೆ ಬೆಲೆ ಇಲ್ಲ ಅದರೆ ನೀಲಿ ಚಿತ್ರಗಳನ್ನು ತೆಗೆದ ನಟ ನಟಿ ಯರಿಗೆ ಭಾರೀ ಬೇಡಿಕೆ ಇದೆ. ಐದು ವರ್ಷಕ್ಕೊಮ್ಮೆ ನಡೆಯುವ ನಮ್ಮ  ಮೂಲಭೂತ ಹಕ್ಕು ದುರುಪಯೋಗ ಮಾಡಿಕೊಳ್ಳಲು ಬರುವ ದೊಡ್ಡ ಎಲೆಕ್ಸನ್ ,ಕ್ರಾಸ್ ಎಲೆಕ್ಸನ್, ಛೋಟಾ ಮೋಟಾ ಎಲೆಕ್ಸನ್,ಗಳಲ್ಲಿ ಲಜ್ಜೆ ನಾಚಿಕೆ ಬಿಟ್ಟೂ ಮತ ಯಾಚನೆ ಮಾಡುವ ನಾಯಕರು ಎಲೆಕ್ಸನ್ ಮುಗಿಯುವರೆಗೆ  ನಮ್ಮ  ಹಿತ ಚಿಂತನೆ ಮಾತಾನಾಡುತ್ತಾರೆ ಎಲೆಕ್ಸನ್ ಮುಗಿದರೆ ಸಾಕು ತಾವು ಗೆದ್ದು ನಮ್ಮ ರೈತರ ಸಾವಿನ ಮೇಲೆ ನಮ್ಮ ನೋವು ಬಡತನ ಮೇಲೆ ರಾಜಕಾರಣದ ವಿಷಯ ಮಾಡಿ ಜಾತಿ ,ಧರ್ಮ .ಬಡವ ಬಲಿದ ಅಂತ ಚರ್ಚೆ ಮಾಡಿ ಮಾಧ್ಯಮಗಳ ಮುಂದೆ ದೊಡ್ಡ   pose ಕೊಡುತ್ತಾರೆ  ಸ್ನೇಹಿತರೇ .ಆದರೆ ಕೆಲಸ ಮಾತ್ರ ಶೂನ್ಯ ಸಂಪಾದನೆ ಮಾಡಿರುತ್ತಾರೆ ನಾವು ಕೊಟ್ಟ ಗೆದ್ದ ಬಂದ ಕ್ಷೇತ್ರದ ಜನರಿಗೆ ಮೂಗು ತೋರಿಸಿ ನಾವು ಅಧಿಕಾರದ ಐದು ವರ್ಷ ತಮ್ಮ ಹೆಸರಿಗೋಸ್ಕರ ಶಾಸಕರಾಗಿದ್ದಾರೆ  ಮತ್ತೊಂದು ಎಲೆಕ್ಸನ್ ಬರುವವರೆಗೆ ಹೋದ ಎಲೆಕ್ಸನ್ ನಲ್ಲಿ ತೋರಿಸಿದ್ದ ಆದಾಯಕ್ಕಿಂತ ಮುಂದಿನ ಚುನಾವಣೆವರೆಗೆ ಹತ್ತು ಪಟ್ಟು ಜಾಸ್ತಿ ಆದಾಯವನ್ನು ಹೊಂದಿರುತ್ತಾರೆ ಆರಾಮಿ ಹರಾಮಿ ಜೀವನ ನಡೆಸುತ್ತಾರೆ  ನಾವುಗಳು ಪ್ರವಾಹನೋ ಬಿಸಿಲೋ ಅಥವಾ ಚಂಡಮಾರುತಗಳಿಗೂ ಸಿಲುಕಿ ಮನೆಗಳೆಲ್ಲ ಕಳೆದುಕೊಂಡು ಒಂದು ಹೊತ್ತು ಊಟಕ್ಕೆ ಹಾತೊರೆಯುತ್ತೆವೆ ಇದ್ದಕೊಳ್ಳಲು  ವಸತಿ ಇಲ್ಲದೇ ಜೀವನ ಕಳೆಯುತ್ತೆವೆ ಸ್ನೇಹಿತರೇ ಎಲ್ಲಿವರೆಗೆ ಟೋಪಿ ಹಾಕಿಸಿಕೊಳ್ಳವವರು ಇರುತ್ತಾರೆಯೋ ಅಲ್ಲಿವರೆಗೆ ಟೋಪಿ ಹಾಕುವವರು ಇರುತ್ತಾರೆ

mutual transfet from raichur to bagalkot or belgaum or koppal or bijapur

hello friends  I am ramachandra nirale working as a tgt at manvi of raichur district .now I want mutual transfer to bagalkot or koppal or belgaum or bijapur districts.if anybody interested then plz contact me on 8747024699.8088012211

ಇನ್ಫೊಸಿಸ್ ಕಂಪನಿಯ ಹುಟ್ಟು

page No.1 

-Vijay Udbal

ಇನ್ಫೊಸಿಸ್ ಕಂಪನಿ ಕಟ್ಟಿ ಗೆದ್ದದು ಜಗತ್ತಿಗೆ ತೋರಿಸಿಕೊಟ್ಟ ಹಿಂದಿನ ಕಥೆ ನಿಮ್ಮಗೆ ಗೊತ್ತಿದ್ದೇನಾ ?  ಇಲ್ಲ ತಾನೇ ಇದರ ಹಿಂದಿನ ರೂವಾರಿಗಳು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಗಳಿಬ್ಬರ ಶತಗತ ಪ್ರಯತ್ನ ಇದೆ . ಈ ಕಥೆ ಶುರುವಾಗುವುದು ಪುಣೆ ಎಂಬ ಮಹಾನಗರದಿಂದ ಅಲ್ಲಿ ಸುಧಾಮೂರ್ತಿಯವರು  ಐ.ಟಿ ಕಂಪನಿಯಲ್ಲಿ  ವೃತ್ತಿಜೀವನ ಆರಂಭಿಸಿದ್ದರು ಆ ಕಂಪನಿಯಲ್ಲಿ  ಅವರೊಬ್ಬರೇ ಮಹಿಳಾ ಕಾರ್ಯಚಾರಿಯಾಗಿದ್ದರು ತಮ್ಮ ಆತ್ಮೀಯ ಗೆಳೆಯರಾದ ಪ್ರಸನ್ನ ಯವರ ಮುಖಾಂತರ ಮೂರ್ತಿಯವರ ಪರಿಚಯ ಮಾಡಿಕೊಂಡರು ಆಗ  ಪ್ರಸನ್ನ ಯವವರು ವಿಪ್ರೋ ಕಂಪನಿಯ ಚೀಫ್ ಹುದ್ದೆಯನ್ನು ನಿರ್ವಹಿಸುತ್ತಿದ್ದರು ಜೊತೆಗೆ ಟೆಲ್ಕೋ ಕಂಪನಿಯ ಕಾರ್ಯಚಾರಿಗಳಿಗೆ ತರಬೇತಿಯನ್ನು ನೀಡುವ ಕಾರ್ಯಕ್ಕೆ ಸಕ್ರಿಯರಾಗಿದ್ದರು. ಅವರ ಹತ್ತಿರ ಮೂರ್ತಿ ಯವರು ಬರೆದಿರುವ ನಾಲ್ಕು ಐದು ಪುಸ್ತಕಗಳನ್ನು ಎರವಲುವಾಗಿ ಪಡೆದುಕೊಂಡಿದ್ದರು. ಮೂರ್ತಿ ಆಗಾಗ ಕಂಪನಿಗೆ ಬಂದಾಗ ಸುಂದರ ವಾಗಿರುವ ಮತ್ತು ವೃತ್ತಿಯ ಜಾಣ್ಮೆ ಹೊಂದಿದ್ದ ಸುಧಾ ಮೂರ್ತಿ ಯವರನ್ನು  ಒಲುಮೆಯಿಂದ ನೋಡುತ್ತಿದ್ದರು ಒಮ್ಮೆ ಸುಧಾ ಮೇಡಂ ಜೊತೆ ಮಾತಾನಾಡಬೇಕೆಂದು ನಾರಾಯಣ ಮೂರ್ತಿಯವರು ಆ ಚಿಕ್ಕ ಸ್ಟಾಫ್ ಗೆ ಹೋಟಲ್ ಯೊಂದರಲ್ಲಿ ಭೋಜನಾ ಕೂಟಕ್ಕಾಗಿ ಎಲ್ಲರಿಗೂ ಆಮಂತ್ರಣ ನೀಡಿದ್ದರು ಮೂರ್ತಿ ಯವರು ಸ್ವಭಾವದಲ್ಲಿ  ಅಂತರ್ಮುಖಿ  ಹಾಗೂ ನಾಚಿಕೆ ಸ್ವಭಾವದವರಿದ್ದರು.     ಆ ಕಂಪನಿಯಲ್ಲಿ  ಅವರೊಬ್ಬರೇ ಮಹಿಳಾ ಕಾರ್ಯಚಾರಿಯಾಗಿದ್ದರಿಂದ ಹೂಂ ಅಲ್ಲ ಮನಸ್ಸಿನಿಂದ ಒಪ್ಪಿಕೊಂಡರು. ಪುಣೆಯ ಹೃದಯ ಭಾಗದಲ್ಲಿರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಹೋಟಲ್ ಯೊಂದು ಬೆಳ್ಳಿಗ್ಗೆ 7.30 ಗಂಟೆಗೆ   ಭೋಜನಾ ಕೂಟಕ್ಕಾಗಿ ಬುಕ್ ಮಾಡಲಾಯಿತ್ತು. ಅದರೆ  ಮರುದಿನ ಬೆಳ್ಳಿಗ್ಗೆ 7 ಗಂಟೆಗೆ ಮುಂಚೆ ಹೋಗಿ ಹೋಟಲ್ ಮುಂದೆ ಇರುವ ಟೇಲರ್ ಅಂಗಡಿ ಯಲ್ಲಿ  ವಿಶೇಷವಾಗಿ ಸುಧಾ ಮೇಡಂ ಗಾಗಿ ಕಾಯುತ್ತಿದ್ದರು ಅದನ್ನು ಸೂಕ್ಷ್ಮ  ಗಮನಿಸಿದ್ದ ಸುಧಾಯವರು ಒಂದು  ರೀತಿಯಲ್ಲಿ ಪ್ರೀತಿಯು ಹುಟ್ಟಲು ಕಾರಣ ವಾಯಿತ್ತು  ಮುಂದೆ ಇಬ್ಬರು ಜೊತೆಯಲ್ಲಿರುವುದು ಕಾಫಿ ತಿಂಡಿ ಸಿನಿಮಾ ಅಂತ ಸುತ್ತುವುದು ಮಾತಾನಾಡುವುದು ಸಾಮಾನ್ಯವಾಗಿತ್ತು ಒಂದು ದಿನ ಮೂರ್ತಿ ಕೇಳೆಬಿಟ್ಟರು "ರೀ ಸುಧಾ ಯವರೇ ನನ್ನನು ಮದುವೆ ಆಗುತ್ತೀರಾ" ? ಎಂದು .ಅದಕ್ಕೆ ಸುಧಾ ಮೇಡಂ ಯೋಚನೆ ಮಾಡಲು ಸ್ವಲ್ಪ ಸಮಯ ಬೇಕೆಂದರು. ಸುಧಾ ಮೇಡಂ ಯವರ ಅಪ್ಪ ನವರು ಮೂರ್ತಿ ಯವರು ರಾಜಕೀಯದಲ್ಲಿ ಭಾಗವಹಿಸುವುದು ಕೆಳಸ್ತರದಲ್ಲಿ ಕೆಲಸ ಮಾಡುವುದು ಇಷ್ಟವಿರಲಿಲ್ಲ ತಮ್ಮ ಮಗಳನ್ನು ಅಂತಹವರ ಜೊತೆ ಮದುವೆ ಮಾಡಿಕೊಡಲು 
ಒಪ್ಪುತ್ತೀರಲಿಲ್ಲ  ತಮ್ಮ ಮಗಳ ಒತ್ತಾಯದ ಮೇರೆ ಒಪ್ಪಿಬಿಟ್ಟರು. ಆದರೆ  ನಾರಾಯಣ ಮೂರ್ತಿಯವರಿಗೆ  ಸ್ಥಿರವಾದ ಕೆಲಸ ಸಿಗವರೆಗೂ ಮದುವೆ ಮುಂದೆ ದೂಡಲಾಯಿತ್ತು ತಮ್ಮ ಮದುವೆಗೋಸ್ಕರ 1977 ರಲ್ಲಿ ಸುಧಾ ಮೇಡಂ ಯಿಂದ ಹಣ ಪಡೆದುಕೊಂಡು ಅದರ ಜೊತೆ ಸ್ವಲ್ಪ ಬ್ಯಾಂಕಿನಿಂದ ಸಾಲ ಪಡೆದು 70 ಕಂಪ್ಯೂಟರ್ ಗಳನ್ನು ತೆಗೆದುಕೊಂಡು "ಪೂರ್ತಿ" ಸಾಫ್ಟವೇರ್ ಕಂಪನಿಯೊಂದಿಗೆ ಕೈ ಜೋಡಿಸಿ ಕಂಪನಿಯ ಜನರಲ್ ಮ್ಯಾನೇಜರ್ ಆಗಿ ಹುದ್ದೆ ಯನ್ನು ಆಲಂಕರಿಸಿದ್ದರು ಮುಂದೆ ಹಂತ ಹಂತವಾಗಿ ಬೆಳೆಯಲು ಅಣಿಗೊಂಡಾಗ ಅಮೇರಿಕಾ ಪ್ರವಾಸ ಬೆಳೆಸಬೇಕಾಯಿತ್ತು  ಅಮೇರಿಕಾಕ್ಕಿಂತ  ಮುಖ್ಯ ವಿಷಯವೆಂದರೆ ತಮ್ಮ ಮದುವೆ ಮಾಡಿಕೊಂಡು ಅಮೇರಿಕಾಕ್ಕೆ ಹೋಗುವ ಯೋಚನೆಯಲ್ಲಿದ್ದರು ತಮ್ಮ ಅಳಿಯನ ಸಾಧನೆ ನೋಡಿ ಖುಷಿಗೊಂಡು ತಮ್ಮ ಮಗಳ ಮದುವೆಯನ್ನು ನಾರಾಯಣ ಮೂರ್ತಿ ಯೊಂದಿಗೆ ಮಾಡಿದ್ದರು . ಅಮೇರಿಕಾ ದ ತಂತ್ರಜ್ಞಾನ ಅರಿತು ಕೊಂಡು ಸ್ವತಂತ್ರವಾಗಿ ತಮ್ಮದಾದ ಹೊಸ ಕಂಪನಿ ಆರಂಭಿಸಲು ನಿರ್ಣಯ ಮಾಡಿದ್ದರು ಈಗ ಆದೇ ದೇಶ ವಿದೇಶದಲ್ಲಿ ಹೆಸರು ಮಾಡಿದ ಇನ್ಫೋಸಿಸ್ ಸಾಫ್ಟವೇರ್ ಆಗಿ ನಮ್ಮ ಕಂಗಳ ಮುಂದೆ ಇದೆ ಕನ್ನಡದಲ್ಲಿ ಸುಧಾ ಮೂರ್ತಿಯವರು ಬಹಳಷ್ಟು ಕನ್ನಡ ಸಾಹಿತ್ಯ ಬರೆದಿದ್ದರೆ ಅವುಗಳಲ್ಲಿ "ಸಾಫ್ಟಮನ" " ಗುಟ್ಟೊಂದು ಹೇಳುವೆ "ಇತ್ಯಾದಿ ಬರಹಗಳಿವೆ

Page No.1

ಸ್ನೇಹಿತರೇ ನಿಮ್ಮ ಪ್ರೀತಿಯ Vijay udbal  ನಿಮ್ಮಗಾಗಿ Page No.1ಅಂಕಣದೊಂದಿಗೆ ಮತ್ತೆ ನಿಮ್ಮ ಎದುರಿಗೆ ಬಂದಿದ್ದೇನೆ ಮನಸ್ಸಿಗೆ ಹಿತವೆನ್ನಿಸಿದ ಪದಗಳ ಜೋಡಣೆ ಮಾಡಿ ಬರೆಯುತ್ತಿದ್ದಾನೆ ಪ್ರತಿದಿನ ಆಯಾಸ ಮತ್ತು ಸೋಲಿನೊಂದಿಗೆ ಮನೆಗೆ ಮರಳಿ ಬರುತ್ತೆವೆ ನನ್ನಗೆ ಇವತ್ತಿಗೂ ಗೊತ್ತಾಗಲಿಲ್ಲ ಜೀವನಗೋಸ್ಕರ ಕೆಲಸನಾ ಅಥವಾ ಕೆಲಸಗೋಸ್ಕರ ಜೀವನ ನಡೆಸುತ್ತಿದ್ದೇವಾ ಬಾಲ್ಯಜೀವನದಲ್ಲಿ ನಮ್ಮನ್ನು ಗುರುಗಳು ಪೋಷಕರು ಬಹಳಷ್ಟು ಸಾರಿ ಕೇಳುತ್ತಿದ್ದರು ದೊಡ್ಡವನಾದ ಮೇಲೆ ಏನಾಗುತ್ತೀಯಾ ? ಅಂತ ಅದರೆ ಅದಕ್ಕೆ ಉತ್ತರ ಈಗ ಸಿಕ್ಕಿದೆ . ಮತ್ತೆ ಬಾಲ್ಯಜೀವನಕ್ಕೆ  ಹೋಗುವ ಆಸೆ .

ಏ ಕೆಲಸ ಜೀವನವೇ ಸಾಕಾಗಿದೆ  ನನ್ನ ಜೀವನದ ಗುರಿ ಏನೆಂದು ನೀ ಹೇಳು ಒಂದು ವೇಳೆ ಕೆಲಸವೇ ಗುರಿಯಾಗಿದ್ದರೆ ಜೀವನ ಏಕೆ ಬೇಕು ಹೇಳಿ ಅದರೂ ಸಂಬಂಧ ಕೊಂಡಿಗಾಗಿ ಬಾಳು ಬಾಳಲೇ ಬೇಕು.

"ಅ "ಅಕ್ಷರ ದಿಂದ ವೃತ್ತಿ ಶಿಕ್ಷಣ ಪಡೆದುಕೊಂಡ ಶಾಲೆಯಲ್ಲಿ ಬೀಳ್ಕೊಡುಗೆ ಮಾಡಿಕೊಂಡ ಸ್ನೇಹಿತರೆಲ್ಲ ದೂರ ದೂರ ವಾಗಿದ್ದರೆ ನಿನ್ನೆ ಮೂನ್ನೆ ಬಂದು  ಪರಿಚಯವಾದ ಸ್ನೇಹಿತರೆಲ್ಲ ಹೃದಯಕ್ಕೆ ತುಂಬಾ ಹತ್ತಿರ ವಾಗಿದ್ದಾರೆ

ಜೇಬು ಖಾಲಿದ್ದಾಗ ಜಗತ್ತಿನ ಪರಿಚಯವಾಯಿತ್ತು
ಅದರೆ ಜೇಬು ತುಂಬಿದಾಗ ಜಗತ್ತೇ ನನ್ನಿಂದ ದೂರವಾಗಿದೆ.
ಜಗತ್ತಿನ ಪ್ರಖ್ಯಾತ ವಿಜ್ಞಾನಿಗಳೆಲ್ಲರೂ ಮಂಗಳ ಗ್ರಹದಲ್ಲಿ ಜೀವನ ಹುಡುಕುತ್ತಾ ಇದ್ದರೆ ಮನುಷ್ಯ   ಮನುಷ್ಯರ ಮಂಗಳಮಯವಾದ ಜೀವನದ ಬಗ್ಗೆ  ಹುಡುಕಾಟ ಮಾಡುವುದು ಇಲ್ಲ ಏಕೆ ?

ಯಾರೋ ಮಹಾಪುರುಷ ಹೇಳಿದ್ದಾರೆ "ನಿದ್ರೆ ಮತ್ತು ಸಾವಿನ ನಡುವೆ ಏನು ವ್ಯತ್ಯಾಸವಿದೆಂದರೆ ನಿದ್ರೆ ಎಂದರೆ ಅರ್ಧ ಸಾವುವಾಗಿದ್ದರೆ ಸಾವು ಎಂದರೆ ಕಂಬಳಿ ಮುಚ್ಚಿಕೊಂಡ ಶಾಶ್ವತ ಸಂಪೂರ್ಣ ನಿದ್ರೆ ವಾಗಿದೆ"

ಒಂದು ಲಕ್ಷ ಮತ್ತು ಒಂದು ರೂಪಾಯಿ ಏನು ವ್ಯತ್ಯಾಸವಿದೆಂದರೆ ಒಂದು ಲಕ್ಷ ಕ್ಕಿಂತ ಒಂದು ರೂಪಾಯಿ ಚಿಕ್ಕದಾದರೂ ಕೂಡ ಒಂದು ಲಕ್ಷದಿಂದ ಒಂದು ರೂಪಾಯಿ ತೆಗೆದುಕೊಂಡರೆ ಅದು ಒಂದು ಲಕ್ಷ ಅಗುವುದಿಲ್ಲ ಅದೇ ರೀತಿ ನೀವು ಕೂಡ ಈ ಗ್ರೂಪ್ ನಲ್ಲಿ ಇಲ್ಲವಾದರೆ ಈ ಗ್ರೂಪ್ ಪರಿಪೂರ್ಣ ವಾಗುವುದಿಲ್ಲ .

  ನಾಲ್ಕು ಗೋಡೆಯ ಕೋಣೆಯಿಂದ ಕಲೆಯಬೇಕಾಗಿರುವುದು ಬಹಳಷ್ಟು ಇದೆ ಸ್ನೇಹಿತರೇ ಛಾವಣಿ ಹೇಳಿತ್ತು ಯಾವಾಗಲೂ ಎತ್ತರ ವಾದ ಉದ್ದೇಶ ಇಟ್ಟಕೊಳ್ಳಿ ಕಿಟಕಿ ಹೇಳಿತ್ತು ಯಾವಾಗಲೂ ಜಗತ್ತನು ನೋಡಿ ಗಡಿಯಾರ ಹೇಳಿತ್ತು ಯಾವಾಗಲೂ ಸಮಯದೊಂದಿಗೆ ನಡೆಯಿರಿ ಕ್ಯಾಲೆಂಡರ್ ಹೇಳಿತ್ತು ಯಾವಾಗಲೂ ಅಪ್ಡೇಟ್ ಆಗಿರಿ ಅರಣೋದಯದೊಂದಿಗೆ ನನ್ನ ನಮನಗಳು  Vijay udbal

ಯೋಗ ಜೀವನದ ಭಾಗ

ಯೋಗ ಜೀವನದ ಭಾಗ
-vijay udbal
ಯೋಗವು ಕಿ.ಪೂ 5000 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ ಅಂತ ವೇದಗಳಲ್ಲಿ ಉಲ್ಲೇಖಿಸಲಾಗಿದೆ  ಯೋಗವು  ಹಿಂದೂ ಧರ್ಮದ ಒಂದು ಭಾಗವಾಗಿತ್ತು .ಏಕೆಂದರೆ ಲಯಕರ್ತನಾದ ಶಿವನು ಸದಾ ಧ್ಯಾನದಲ್ಲಿ ಲೀನನಾಗಿರುವುದು .ಭಕ್ತಪಾಲಕನಾದ ವಿಷ್ಣು ಏಕಾಂತದಲ್ಲಿ ಯೋಗನಿದ್ರೆ ಯಲ್ಲಿ ಮಗ್ನನಾಗಿರುದನ್ನು ನೋಡುತ್ತೆವೆ ಋಷಿ ಮುನಿಗಳು ಭಗವಂತನಿಂದ ವರವನ್ನು ಪಡೆಯಲು ಕಠೋರ ತಪಸ್ಸು ಮಾಡುತ್ತಿದ್ದರು ಅಲ್ಲಿ ಹಠಯೋಗದ ಪ್ರಯೋಗಯಾಗುತ್ತಿತ್ತು . ಹಿಂದೂ ಧರ್ಮದ ಪುರಾಣವನ್ನು ವಾಚನ ಮಾಡಿದ್ದರೆ  ಒಮ್ಮೆ ಋಷಿ ಬಳಗವು ವಿಷ್ಣುವನ್ನು ಭೇಟಿ ಮಾಡಲು ವೈಕುಂಠಕ್ಕೆ ಅಗಮಿಸಿತ್ತು ರೋಗಗಳಿಂದ ದಾನವರಿಂದ ಲೋಕ ಕಲ್ಯಾಣಕ್ಕಾಗಿ  ಮನುಜರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಸದೃಢವಾಗಿಸಬೇಕೆಂದು ಕೇಳಿದರು ಆಗ ವಿಷ್ಣು ಭೂಲೋಕದಲ್ಲಿ ಪತಂಜಲಿ ಋಷಿಯ ಜನನವಾಗುವುದು ಇದ್ದರಿಂದ ಭೂಲೋಕದಲ್ಲಿ ಅವರಿಂದ ಯೋಗವು ಹೊಸ ಚಿಕ್ಸಿತೆ ಪದ್ದತಿಯಾಗಿ ಉದಯವಾಗುವುದು ಎಂದು ನುಡಿದನು ಭವಿಷ್ಯವಾಣಿಯಂತೆ ಋಷಿಯ ಜನನ ನಂತರ ಕಾಲಾಂತರದಲ್ಲಿ ಪತಂಜಲಿ  ಋಷಿಯು ಘೋರ ತಪಸ್ಸು ಮಾಡಿ ಯೋಗದ ಙ್ಞಾನವನ್ನು ಪಡೆದು ವಿಂಧ್ಯಾ ಪರ್ವತದಲ್ಲಿ ಸಾವಿರಾರು ಶಿಷ್ಯರೊಂದಿಗೆ ಸಂಧ್ಯಾಪೂರ್ವದಲ್ಲಿ ಪ್ರಯೋಗಿಕ ಯೋಗಾಸನ ಮಾಡತೊಡಗಿದ್ದ .ಇದ್ದರಿಂದ ಯೋಗದಲ್ಲಿ ಪ್ರತ್ಯೇಕ ಅಂಗಗಳ ವೈಫಲ್ಯಕ್ಕಾಗಿ  ಮತ್ತು ಪ್ರತ್ಯೇಕ ರೋಗಗಳಿಗೆ ಪ್ರತ್ಯೇಕವಾದ ಯೋಗಾಸನ ಮಾಡುವರಿಂದ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದೂಁ ತನ್ನ ಲಿಪಿಗಳಲ್ಲಿ ಉಲ್ಲೇಖಿಸಿದ್ದಾನೆ.ತಾನು ಯೋಗದ ಕುರಿತು 195 ಸೂತ್ರಗಳನ್ನು ರಚಿಸಿದ್ದಾನೆ ಮಹಾಭಾರತದಲ್ಲಿ  ಕೂಡ ಯೋಗ ಕುರಿತು  ಆರ್ಜುನ ಉದ್ದೇಶಿಸಿ ಬೋಧನೆ ಶ್ರೀ ಕೃಷ್ಣಾ ಮಾಡುತ್ತಾನೆ ಯೋಗವನ್ನು ಮೂರು ಭಾಗ ಮಾಡಲಾಗಿದೆ ಕರ್ಮಯೋಗ ,ಜ್ಞಾನಯೋಗ ಭಕ್ತಿಯೋಗ ಬಗ್ಗೆ  ಸವಿಸ್ತಾರವಾಗಿ ಶ್ರೀ ಕೃಷ್ಣ ನು ಬೋಧಿಸಿದ್ದಾನೆ ಯೋಗವು ಮುಕ್ತಿಮಾರ್ಗಕ್ಕೆ ಜ್ಞಾನಮಾರ್ಗಕ್ಕೆ ಶಾಂತಿಮಾರ್ಗಕ್ಕೆ ಬೇಕೆಬೇಕು .ಆಧುನಿಕ ಜೀವನ ಶೈಲಿಯಲ್ಲಿ ಒತ್ತಡಮಯ ವಾತಾವರಣದ ಬದುಕಿನ ಹೆಜ್ಜೆಯಲ್ಲಿ ಯೋಗವು ಬೇಕೆಬೇಕು ಯೋಗಾಸನವು ವಿವಿಧ ಪ್ರಾಣಿಗಳ ಭಂಗಿಗಳನ್ನು ಅನುಕರಿಸಲಾಗಿದೆ .ಉದಾಹಣೆಗೆ ಮೀನುವಿನ ಮತ್ಸ್ಯಾಸನ ಹುಲಿ ನಾಯಿ ಪಕ್ಷಿಗಳ ಇತ್ಯಾದಿಗಳ ಭಂಗಿ ಹೊಂದಿದೆ. ಯೋಗದಲ್ಲಿರುವ ಶವಾಸನ ಸೂರ್ಯ ನಮಸ್ಕಾರ ಪ್ರಾಣಾಮಯ ವಜ್ರಾಸನ ಮಕರಾಸನ ವೃಕ್ಷಾಸನ ಇತ್ಯಾದಿ ಆಸನಗಳು ಹೃದಯ ಕಾಯಿಲೆ ಮಾನಸಿಕ ಸಕ್ಕರೆ ಕಾಯಿಲೆ ರಕ್ತದೊತ್ತಡ ಸಮಸ್ಯೆಗಳಿಗೆ ಹಾಗೂ ಇತರೆ ಕಾಯಿಲೆಗಳಿಗೆ ಯೋಗವು ರಾಮಬಾಣವಾಗಿದೆ ವೈಜ್ಞಾನಿಕವಾಗಿ ನೋಡಿದರೆ . ದೇಹದ  ಜೀವಕೋಶಗಳಿಗೆ ನೀರೂ ಮತ್ತು ಯೋಗಾಸನದಿಂದ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ  ಅಮ್ಲಜನಕ ಒದಗಿಸಬಹುದು ಎಂದು ಸಾಬೀತು ಪಡಿಸಲಾಗಿದೆ. ಜೂನ್21 ರಂದು ವಿಶ್ವ ಯೋಗ ದಿನಾಚರಣೆ  ಮಾಡಲಾಗುವುದು ಇವತ್ತು ಇಡೀ ಜಗತ್ತು ಭಾರತದ ಯೋಗವನ್ನು ತಮ್ಮದಾಗಿಸಿಕೊಳ್ಳಬಲ್ಲದು ಚೀನೀ ಒಬ್ಬ ಹುಡುಗ ಯೋಗದಲ್ಲಿ ನಿರಂತ ನಾಗಿರುತ್ತಾನೆ ಮುಸ್ಲಿಂ ಸಮುದಾಯದ ಒಬ್ಬ ಮಹಿಳೆ ಹಿಂದೂ ಜನರಿಗೆ ಯೋಗವನ್ನು ಕಲಿಸುತ್ತಿದ್ದರೆ ಆಶ್ಚರ್ಯ ಪಡಬೇಕಿಲ್ಲ ಏಕೆಂದರೆ ಇಡೀ ಜಗತ್ತು ಯೋಗವನ್ನು ಅಷ್ಟು ಪ್ರೀತಿಸುತ್ತಾರೆ.ಭಾರತದ ಯೋಗವನ್ನು   ಇಡೀ ಜಗತ್ತು ಗುರ್ತಿಸುವಂತೆ ಮಾಡಿದ ವಿಶ್ವಸಂಸ್ಥೆಗೂ ಪ್ರತಿಜನರಿಗೆ ಯೋಗವನ್ನು ಕಲಿಸಿಕೊಟ್ಟು ಮನ ಮನಕ್ಕೂ ಮುಟ್ಟುವಂತೆ ಮಾಡಿದ ಶ್ರೀ ರವಿಶಂಕರ ಗುರೂಜೀ ಗೂ ಬಾಬಾ ರಾಮದೇವಜೀ ಗೂ ಅನಂತ ನಮನಗಳು ಭಾರತವು ಈಗ ಪ್ರಾಚೀನ ಸಂಸ್ಕೃತಿಯ ಯೋಗವು ಜಗತ್ತಿನ ಮುಂದೆ ತೆರೆದಿಟ್ಟಿದೆ ಇದನ್ನು ನಿಮ್ಮದಾಗಿಸಿಕೊಳ್ಳಿ ಅರೋಗ್ಯವಾಗಿರಿ ಯೋಗವನ್ನು ನೀವು ಕಲಿಯಿರಿ  ಮತ್ತೊಬ್ಬರಿಗೆ ಕಲಿಸಿರಿ
ಜೈ ಹಿಂದ್

ಯೋಗ ಜೀವನದ ಭಾಗ

ಯೋಗ ಜೀವನದ ಭಾಗ
-vijay udbal
ಯೋಗವು ಕಿ.ಪೂ 5000 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ ಅಂತ ವೇದಗಳಲ್ಲಿ ಉಲ್ಲೇಖಿಸಲಾಗಿದೆ  ಯೋಗವು  ಹಿಂದೂ ಧರ್ಮದ ಒಂದು ಭಾಗವಾಗಿತ್ತು .ಏಕೆಂದರೆ ಲಯಕರ್ತನಾದ ಶಿವನು ಸದಾ ಧ್ಯಾನದಲ್ಲಿ ಲೀನನಾಗಿರುವುದು .ಭಕ್ತಪಾಲಕನಾದ ವಿಷ್ಣು ಏಕಾಂತದಲ್ಲಿ ಯೋಗನಿದ್ರೆ ಯಲ್ಲಿ ಮಗ್ನನಾಗಿರುದನ್ನು ನೋಡುತ್ತೆವೆ ಋಷಿ ಮುನಿಗಳು ಭಗವಂತನಿಂದ ವರವನ್ನು ಪಡೆಯಲು ಕಠೋರ ತಪಸ್ಸು ಮಾಡುತ್ತಿದ್ದರು ಅಲ್ಲಿ ಹಠಯೋಗದ ಪ್ರಯೋಗಯಾಗುತ್ತಿತ್ತು . ಹಿಂದೂ ಧರ್ಮದ ಪುರಾಣವನ್ನು ವಾಚನ ಮಾಡಿದ್ದರೆ  ಒಮ್ಮೆ ಋಷಿ ಬಳಗವು ವಿಷ್ಣುವನ್ನು ಭೇಟಿ ಮಾಡಲು ವೈಕುಂಠಕ್ಕೆ ಅಗಮಿಸಿತ್ತು ರೋಗಗಳಿಂದ ದಾನವರಿಂದ ಲೋಕ ಕಲ್ಯಾಣಕ್ಕಾಗಿ  ಮನುಜರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಸದೃಢವಾಗಿಸಬೇಕೆಂದು ಕೇಳಿದರು ಆಗ ವಿಷ್ಣು ಭೂಲೋಕದಲ್ಲಿ ಪತಂಜಲಿ ಋಷಿಯ ಜನನವಾಗುವುದು ಇದ್ದರಿಂದ ಭೂಲೋಕದಲ್ಲಿ ಅವರಿಂದ ಯೋಗವು ಹೊಸ ಚಿಕ್ಸಿತೆ ಪದ್ದತಿಯಾಗಿ ಉದಯವಾಗುವುದು ಎಂದು ನುಡಿದನು ಭವಿಷ್ಯವಾಣಿಯಂತೆ ಋಷಿಯ ಜನನ ನಂತರ ಕಾಲಾಂತರದಲ್ಲಿ ಪತಂಜಲಿ  ಋಷಿಯು ಘೋರ ತಪಸ್ಸು ಮಾಡಿ ಯೋಗದ ಙ್ಞಾನವನ್ನು ಪಡೆದು ವಿಂಧ್ಯಾ ಪರ್ವತದಲ್ಲಿ ಸಾವಿರಾರು ಶಿಷ್ಯರೊಂದಿಗೆ ಸಂಧ್ಯಾಪೂರ್ವದಲ್ಲಿ ಪ್ರಯೋಗಿಕ ಯೋಗಾಸನ ಮಾಡತೊಡಗಿದ್ದ .ಇದ್ದರಿಂದ ಯೋಗದಲ್ಲಿ ಪ್ರತ್ಯೇಕ ಅಂಗಗಳ ವೈಫಲ್ಯಕ್ಕಾಗಿ  ಮತ್ತು ಪ್ರತ್ಯೇಕ ರೋಗಗಳಿಗೆ ಪ್ರತ್ಯೇಕವಾದ ಯೋಗಾಸನ ಮಾಡುವರಿಂದ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದೂಁ ತನ್ನ ಲಿಪಿಗಳಲ್ಲಿ ಉಲ್ಲೇಖಿಸಿದ್ದಾನೆ.ತಾನು ಯೋಗದ ಕುರಿತು 195 ಸೂತ್ರಗಳನ್ನು ರಚಿಸಿದ್ದಾನೆ ಮಹಾಭಾರತದಲ್ಲಿ  ಕೂಡ ಯೋಗ ಕುರಿತು  ಆರ್ಜುನ ಉದ್ದೇಶಿಸಿ ಬೋಧನೆ ಶ್ರೀ ಕೃಷ್ಣಾ ಮಾಡುತ್ತಾನೆ ಯೋಗವನ್ನು ಮೂರು ಭಾಗ ಮಾಡಲಾಗಿದೆ ಕರ್ಮಯೋಗ ,ಜ್ಞಾನಯೋಗ ಭಕ್ತಿಯೋಗ ಬಗ್ಗೆ  ಸವಿಸ್ತಾರವಾಗಿ ಶ್ರೀ ಕೃಷ್ಣ ನು ಬೋಧಿಸಿದ್ದಾನೆ ಯೋಗವು ಮುಕ್ತಿಮಾರ್ಗಕ್ಕೆ ಜ್ಞಾನಮಾರ್ಗಕ್ಕೆ ಶಾಂತಿಮಾರ್ಗಕ್ಕೆ ಬೇಕೆಬೇಕು .ಆಧುನಿಕ ಜೀವನ ಶೈಲಿಯಲ್ಲಿ ಒತ್ತಡಮಯ ವಾತಾವರಣದ ಬದುಕಿನ ಹೆಜ್ಜೆಯಲ್ಲಿ ಯೋಗವು ಬೇಕೆಬೇಕು ಯೋಗಾಸನವು ವಿವಿಧ ಪ್ರಾಣಿಗಳ ಭಂಗಿಗಳನ್ನು ಅನುಕರಿಸಲಾಗಿದೆ .ಉದಾಹಣೆಗೆ ಮೀನುವಿನ ಮತ್ಸ್ಯಾಸನ ಹುಲಿ ನಾಯಿ ಪಕ್ಷಿಗಳ ಇತ್ಯಾದಿಗಳ ಭಂಗಿ ಹೊಂದಿದೆ. ಯೋಗದಲ್ಲಿರುವ ಶವಾಸನ ಸೂರ್ಯ ನಮಸ್ಕಾರ ಪ್ರಾಣಾಮಯ ವಜ್ರಾಸನ ಮಕರಾಸನ ವೃಕ್ಷಾಸನ ಇತ್ಯಾದಿ ಆಸನಗಳು ಹೃದಯ ಕಾಯಿಲೆ ಮಾನಸಿಕ ಸಕ್ಕರೆ ಕಾಯಿಲೆ ರಕ್ತದೊತ್ತಡ ಸಮಸ್ಯೆಗಳಿಗೆ ಹಾಗೂ ಇತರೆ ಕಾಯಿಲೆಗಳಿಗೆ ಯೋಗವು ರಾಮಬಾಣವಾಗಿದೆ ವೈಜ್ಞಾನಿಕವಾಗಿ ನೋಡಿದರೆ . ದೇಹದ  ಜೀವಕೋಶಗಳಿಗೆ ನೀರೂ ಮತ್ತು ಯೋಗಾಸನದಿಂದ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ  ಅಮ್ಲಜನಕ ಒದಗಿಸಬಹುದು ಎಂದು ಸಾಬೀತು ಪಡಿಸಲಾಗಿದೆ. ಜೂನ್21 ರಂದು ವಿಶ್ವ ಯೋಗ ದಿನಾಚರಣೆ  ಮಾಡಲಾಗುವುದು ಇವತ್ತು ಇಡೀ ಜಗತ್ತು ಭಾರತದ ಯೋಗವನ್ನು ತಮ್ಮದಾಗಿಸಿಕೊಳ್ಳಬಲ್ಲದು ಚೀನೀ ಒಬ್ಬ ಹುಡುಗ ಯೋಗದಲ್ಲಿ ನಿರಂತ ನಾಗಿರುತ್ತಾನೆ ಮುಸ್ಲಿಂ ಸಮುದಾಯದ ಒಬ್ಬ ಮಹಿಳೆ ಹಿಂದೂ ಜನರಿಗೆ ಯೋಗವನ್ನು ಕಲಿಸುತ್ತಿದ್ದರೆ ಆಶ್ಚರ್ಯ ಪಡಬೇಕಿಲ್ಲ ಏಕೆಂದರೆ ಇಡೀ ಜಗತ್ತು ಯೋಗವನ್ನು ಅಷ್ಟು ಪ್ರೀತಿಸುತ್ತಾರೆ.ಭಾರತದ ಯೋಗವನ್ನು   ಇಡೀ ಜಗತ್ತು ಗುರ್ತಿಸುವಂತೆ ಮಾಡಿದ ವಿಶ್ವಸಂಸ್ಥೆಗೂ ಪ್ರತಿಜನರಿಗೆ ಯೋಗವನ್ನು ಕಲಿಸಿಕೊಟ್ಟು ಮನ ಮನಕ್ಕೂ ಮುಟ್ಟುವಂತೆ ಮಾಡಿದ ಶ್ರೀ ರವಿಶಂಕರ ಗುರೂಜೀ ಗೂ ಬಾಬಾ ರಾಮದೇವಜೀ ಗೂ ಅನಂತ ನಮನಗಳು ಭಾರತವು ಈಗ ಪ್ರಾಚೀನ ಸಂಸ್ಕೃತಿಯ ಯೋಗವು ಜಗತ್ತಿನ ಮುಂದೆ ತೆರೆದಿಟ್ಟಿದೆ ಇದನ್ನು ನಿಮ್ಮದಾಗಿಸಿಕೊಳ್ಳಿ ಅರೋಗ್ಯವಾಗಿರಿ ಯೋಗವನ್ನು ನೀವು ಕಲಿಯಿರಿ  ಮತ್ತೊಬ್ಬರಿಗೆ ಕಲಿಸಿರಿ
ಜೈ ಹಿಂದ್

Karnataka mutual transfer

Arts Kannada  teacher working in Kenkere Arsikere taluk Hassan D  12kms near by Tiptur  I want mutual transfer to Bangalore or tumakur nelamangala Ramanagara sorrounding My no 9740067766,9740097766

Karnataka Primary School Teacher Mutual Transfer

If you have trouble viewing or submitting this form, you can fill it out in Google Forms.

Karnataka Primary School Teacher Mutual Transfer

LPS And HPS
* Required

Karnataka Teacher Mutual transfer

If you have trouble viewing or submitting this form, you can fill it out in Google Forms.

Karnataka Teacher Mutual transfer

* Required