ನೂರೆಂಟು ಮಾತಿನ ವಿಶ್ವೇಶ್ವರ ಭಟ್ಟರ ಮಾತು

 Page No.1 

-Vijay Udbal


ನೂರೆಂಟು ಮಾತಿನ ವಿಶ್ವೇಶ್ವರ ಭಟ್ಟರ ಮಾತು



ಆವತ್ತು ಭಾನುವಾರ ಆತ್ಮೀಯರ ಕಾರ್ಯಕ್ರಮ ಒಂದಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿತ್ತು

ಅಕಸ್ಮಾತಾಗಿ ನಮ್ಮೆಲ್ಲರ ನೆಚ್ಚಿನ ವಿಶ್ವೇಶ್ವರ ಭಟ್ ಖ್ಯಾತ ಅಂಕಣಕಾರರು, ಸುವರ್ಣ ನ್ಯೂಸ್ ನ ಸಂಪಾದಕರು , ವಿಶ್ವವಾಣಿಯ ಪ್ರಧಾನ ಸಂಪಾದಕರಾದವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ನನಗೆ ಸಿಕ್ಕಿತು ಅದು ಅನಿರೀಕ್ಷಿತವಾದ ಘಟನೆ ನಡೆಯಿತು ಬಂದ ಕಾರ್ಯಕ್ರಮ ಬೇರೆಯಾಗಿತ್ತು ಭಾಗವಹಿಸಿದ ಕಾರ್ಯಕ್ರಮ ಬೇರೆಯಾಗಿತ್ತು ಭಾಗವಹಿಸಬೇಕಾದ ಕಾರ್ಯಕ್ರಮದ ಸಮಯವು ತುಸು ಹೆಚ್ಚಿತ್ತು ಹೀಗಾಗಿ ಹೆಚ್ಚಿನ ಬಿಡುವು ನನಗೆ ಸಿಕ್ಕಿತ್ತು . ಹೀಗಾಗಿ ಒಟ್ಟಿನಲ್ಲಿ ನಾನೊಬ್ಬ ಅದೃಷ್ಟ ಶಾಲಿ ಭಟ್ಟರ ಅಭಿಮಾನಿ ಬಿಡಿ , ವಿಶ್ವೇಶ್ವರ ಭಟ್ಟರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶ ನನಗೆ ಲಭಿಸಿತು ಜ್ಞಾನದ ದಾಹ ಸ್ವಲ್ಪ ಮಟ್ಟಿಗೆ ತಗ್ಗಿಸುವ ಪ್ರಯತ್ನ .ವಿಶ್ವೇಶ್ವರ ಭಟ್ರು ಸದಾ ಹಸನ್ಮುಖಿ, ಪ್ರವಾಸಿಗ ಅಂಕಣಕಾರ 68 ದೇಶಗಳನ್ನು ಸುತ್ತಿ ಜನರ ವೇಷಭೂಷ ಆಧುನಿಕತೆಗೆ ಸಂಬಂಧಿಸಿದ ಹೊಸ ಕಥೆಗಳಿಗೆ ಮಸಾಲೆಯನ್ನು ಬೆರೆಸಿ ಅದನ್ನ ಓದಿಗರ ಮುಂದೆ ಪ್ರಸ್ತುತಪಡಿಸುವ ಅಕ್ಷರ ಮಾಂತ್ರಿಕರು .ನಾನಿನ್ನೂ Tanage ವಯಸ್ಸಿನಲ್ಲಿ PU ಓದುತ್ತಿದ್ದೆ ಕನ್ನಡಪ್ರಭ , ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಆಗ ಜಗತ್ತಿನ ಸಾಧಕರ ಛಲ, ಪ್ರಯತ್ನ , ಶ್ರಮವನ್ನು ಒಗ್ಗೂಡಿಸಿ ಸಾಧಿಸಿದ ಸಾಧಕರ ಯಶೋಗಾಥೆ ಪ್ರಕಟಿಸುವ " ನೂರೆಂಟು ಮಾತುಗಳು " ಮತ್ತು ಸಹಜಾ ಹೆಸರಿನಿಂದ ಬರೆಯುತ್ತಿದ್ದ ಹಾಸ್ಟೆಲ್ ಹುಡುಗಿ ತಳಮಳವನ್ನು "ಬಾಲ್ಕನಿಯಿಂದ" ಯಾರು ಮರೆಯಲು ಸಾಧ್ಯ . ಆ ಕಾರ್ಯಕ್ರಮದಲ್ಲಿ ಅವರು ಸಾಧಿಸಿದ ಸಾಧನೆ, ಸಾಧಿಸಬೇಕಾದ ಕೆಲಸದ ಬಗ್ಗೆ ತಮ್ಮ ಮಿತ್ರರಿಂದ ಭಾಷಣ ಯುದ್ದಕ್ಕೂ ಪ್ರಸ್ತಾಪವಿತ್ತು ತಾವು ಪತ್ರಿಕಾ ಉದ್ಯಮದಲ್ಲಿದ್ದಾಗ ತಮ್ಮ ಒಂದು ಪುಸ್ತಕವನ್ನು ಪ್ರಕಟಿಸಬೇಕಾದರೆ ಭಗೀರಥ ಪ್ರಯತ್ನ ಮಾಡಬೇಕಾಗುತ್ತಿತ್ತು ಆಗಿನ ಕಾಲದಲ್ಲಿ ಪುಸ್ತಕವನ್ನು ಪ್ರಕಟಿಸಬೇಕಾದರೆ 108 ಪ್ರಕಾಶಕರ ಹತ್ತಿರ ತಿಂಗಳಗಟ್ಟಲೆ ಹೋಗಿ ಪ್ರಕಟಿಸುವಂತೆ ಗೋಗರಿಯ ಬೇಕಾಗುತ್ತಿತ್ತು. ಪ್ರಸ್ತುತ ಯುಗದಲ್ಲಿ ಈ ಕಾಯಕ ಅನ್ನದಾಕ್ಷರ ಆಗಿ ರೂಪಗೊಂಡಿದೆ ಈಗಿನ ಕಾಲದಲ್ಲಿ ಸ್ಟಾರ್ ಲೇಖಕರು 10 ಕೋಟಿ 20 ಕೋಟಿ ಅಡ್ವಾನ್ಸ್ ತೆಗೆದುಕೊಂಡು ಪ್ರಕಾಶಕರಿಗೆ ಪುಸ್ತಕವನ್ನು ಬರೆದುಕೊಡುತ್ತಾರೆ ಅದರಲ್ಲಿ ನಮ್ಮ half love story ನ ಚೇತನ್ ಭಗತ್ ಒಬ್ಬರು. ಅವರಂತೆ "ನಂಬರ್ ಒನ್ ಆಗುವುದು ಹೇಗೆ ?" ಖ್ಯಾತಿಯ ಯಂಡಮುರಿಯವರು ಹೊಸ ಪುಸ್ತಕ ಬರೆಯಬೇಕಾದರೆ ಪ್ರಕಾಶಕರ ಹತ್ತಿರ 10- 20 ಲಕ್ಷ ಅಡ್ವಾನ್ಸ್ ಪಡೆದುಕೊಂಡು ಬರೆಯಲು ಆರಂಭಿಸುತ್ತಾರೆ . ಅವರ ಸಾಲಿನಲ್ಲಿ ಅಕ್ಷರ ಮಾಂತ್ರಿಕ ನಂದೇ ಹಾಯ್ ಬೆಂಗಳೂರಿನ ಪ್ರಖ್ಯಾತಿಯಾದ ರವಿ ಬೆಳಗೆರೆಯನ್ನು ಯಾರು ಮರೆಯಲು ಸಾಧ್ಯವಿಲ್ಲ . ಹೀಗೆ ಬರಹಗಾರರ ಕೈ ಹಿಡಿಯುವಲ್ಲಿ ಅಕ್ಷರಗಳು ಯಾವತ್ತೂ ಮೋಸ ಮಾಡಲ್ಲ ನಾವು ಮಾಡುವ ಕೆಲಸ ಶ್ರದ್ಧೆಂದಿರಬೇಕು ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡು ಹೋಗಬೇಕು. ವಿಪರ್ಯಾಸ ನೋಡಿ ಬಟ್ ರ ಅಂಕಣ ಬಗ್ಗೆ ಹೇಳಬೇಕಾದರೆ ಮೈಸೂರಿನ ವಿದ್ಯಾರ್ಥಿನಿ ಒಬ್ಬಳು ಶ್ರೀಯುತರ ಅಂಕಣಗಳ ಮೇಲೆ ಪ್ರಬಂಧ ಬರೆದು PhD ಪದವಿ ಪಡೆದುಕೊಂಡಿದ್ದಾಳೆ ಆಧುನಿಕ ಕಾಲದಲ್ಲಿ ಪೇಪರ್ ಗಿಂತ ಮೊಬೈಲ್ ಪೇಪರ್ ಹೆಚ್ಚಾಗಿಟ್ಟಿದೆ ಆದರೆ ಪೇಪರ್ ಓದುವ ಮಜಾ ಮೊಬೈಲ್ ನಲ್ಲಿ ಸಿಗೋದು ತುಂಬಾ ಕಷ್ಟ. ವೈಜ್ಞಾನಿಕವಾಗಿ ಹೇಳಬೇಕೆಂದರೆ ಕಣ್ಣುಗಳ ನರ ತಂತುಗಳ ಮೇಲೆ ಮೊಬೈಲ್ ಪ್ರಭಾವ, ಅಡ್ಡ ಪರಿಣಾಮ ಇದ್ದೆ ಇರುತ್ತೆ ಹೀಗಾಗಿ ಅರ್ಧ ಜೀವನಕ್ಕಿಂತ ಹೆಚ್ಚು ಕನ್ನಡಕವೇ ನಮ್ಮ ಗೆಳೆಯನಾಗಿ ಮಾಡಿಕೊಳ್ಳಬೇಕಾಗುತ್ತದೆ ಆದ್ದರಿಂದ ಪುಸ್ತಕಗಳನ್ನು ತಮ್ಮ ಸ್ವಂತ ದುಡ್ಡಿನಿಂದ ಖರೀದಿಸಿ ಓದಿ ಮತ್ತೊಬ್ಬರಿಗೆ ಓದಲು ಪ್ರೇರೇಪಿಸಿ

ಕೆಚ್ಚೆದೆಯ ಕನ್ನಡತಿ ಅನು

Page No.1 
-Vijay Udbal




ಕೆಚ್ಚೆದೆಯ ಕನ್ನಡತಿ ಅನು ಇಪ್ಪತ್ತು-ಇಪ್ಪತ್ತೈದು ಆಸುಪಾಸಿನ ವಯಸ್ಸಿನ ಹಸನ್ಮುಖಿ ತರುಣಿ , ಸಂಘಟನಾ , ವಾಕ್ಚಾತುರ್ಯ ಪ್ರವೀಣೆ.
ಅನು ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಹಲವಾರು ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಕಲಾ ಪದವೀಧರೆ .
ಇವರು ಮೂಲತಃ ರಾಯಚೂರಿನ ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬೇರಗಿ ಗ್ರಾಮದವರು ನರನಾಡಿಗಳಲ್ಲಿ ಕನ್ನಡವೇ ತುಂಬಿಕೊಂಡು ಕನ್ನಡ ಉಳಿಸುವ ಹೋರಾಟಗಾರ್ತಿ. 

ಕನ್ನಡ ಉಳಿಬೇಕು, ಕನ್ನಡ ಬೆಳೆಸಬೇಕು, ಕನ್ನಡ ನಾಡು-ನುಡಿಗಾಗಿ ದುಡಿಯುವ ದೃಢಸಂಕಲ್ಪ ಕೈಗೊಂಡ ಭಗೀರಥ ಪ್ರಯತ್ನಕ್ಕಾಗಿ ತಂಡ ಕಟ್ಟಿಕೊಂಡು ಹನುಮಂತನ ಧ್ವಜವನ್ನು ಹಿಡ್ಕೊಂಡು ಹೊರಟವಳು. ಇಂಗ್ಲೀಷ್ ಪ್ರಭಾವ ಬೀರುವ ಈ ಕಾಲದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನವೇ ಪ್ರಥಮ ಆದ್ಯತೆ ಏಕೆಂದರೆ ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡಕ್ಕೆ ಉಳಿಗಾಲ ಎಂಬ ನಿಲುವು ನಮ್ಮದು ಮತ್ತು ಆಕೆಯ ಭಾವನೆಯು ಕೂಡ .

 ಕರ್ನಾಟಕದ ತುತ್ತತುದಿ ಬೀದರ ಜಿಲ್ಲೆಯಿಂದ ಹಿಡಿದು ಮೈಸೂರು ಅರಸರು ಆಳಿದ ಶ್ರೀರಂಗಪಟ್ಟಣದವರೆಗೂ ಆಕೆ ಮಾಡಿದಂತಹ ಮಹತ್ತರ ಕನ್ನಡದ ಸಾಧನೆಯು ಯಾವ ರಾಜಕಾರಣಿ , ಯಾವ ಸಂಘ-ಸಂಸ್ಥೆಗಳು ಮಾಡಿರಲಿಕ್ಕಿಲ್ಲ ಒನ್ ಆರ್ಮಿ ಪವರ್ ಇದ್ದಹಾಗೆ. 
ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಎಂಬ ಹೆಸರು ಪ್ರೀತಿಯಿಂದ ಅಭಿಮಾನಿ ಬಳಗ ಕೊಟ್ಟ ಬಳುವಳಿ. ಕವಿ ರನ್ನ ಹೇಳುವ ಹಾಗೆ ಕನ್ನಡ ಇಂತಹ ಭಾಷೆ ಸವಿ ಬಾಳೆಹಣ್ಣು ಸುಲಿದಂತೆ ಸುಲಭ ಇರುವಂತಹ ಭಾಷೆ ನಮ್ಮ ಕನ್ನಡ ಭಾಷೆ ಅಂತಹ ಸಾವಿರಾರು ವರ್ಷದ ಇತಿಹಾಸ ಹೊಂದಿರುವ ಹಳೆಗನ್ನಡ ದಿಂದ ಹೊಸಗನ್ನಡವರೆಗೂ ಹಾಡಿ , ಕುಣಿದ, ಕಲ್ಲಿನಲ್ಲಿ ಕೆತ್ತಿದ , ತಾಳೆಗರಿಯಲ್ಲಿ ಮುತ್ತಿಕ್ಕಿದ ತನ್ನ ಕಂಪು ಸೂಸಿದ ಕನ್ನಡಿಗರ ಜೀವದ ತಂತಿ ಆದ ಕನ್ನಡ. ಕನ್ನಡ ಉಳಿದು ಎಲ್ಲೆಡೆ ಅದರ ಕಂಪು ಪಸರಿಸಬೇಕು ಎಂಬುದು ನಮ್ಮ ಕೆಚ್ಚೆದೆಯ ಕನ್ನಡತಿ ಅನು ಮಾತು . ಹೀಗೆ ಕೆಚ್ಚೆದೆಯ ಕನ್ನಡತಿ ಅನು ಸಿಂಹಿಣಿ ಅಂತೆ ಹಗಲು ರಾತ್ರಿ ಎನ್ನದೇ ದುಡಿಯುವ ಶ್ರಮಜೀವಿ. ಅಭಿವೃದ್ಧಿ ಕಾಣಬೇಕಾದ ಕಟ್ಟಡಕ್ಕಾಗಿ ಬಂದ ಅನುದಾನವು ಕೆಲ ಭ್ರಷ್ಟರು ನುಂಗಿ ನೀರು ಕುಡಿದ ಕಟ್ಟಡ ಅಥವಾ ರಸ್ತೆಯಲ್ಲಿ ಪಕ್ಕದಲ್ಲಿ ಅಥವಾ ಯಾವುದೇ ಸೂರಿಲ್ಲದ ಕಟ್ಟಡದ ಕೆಳಗೆ ರಾತ್ರಿವಿಡೀ ಕಳೆದು. ಹಿಡಿದ ಕಾರ್ಯಕ್ಕಾಗಿ ನೇಸರ ಬರುವ ಮೊದಲೇ ನಮ್ಮ ಕೆಚ್ಚೆದೆಯ  ಕನ್ನಡತಿ ಅನು ರೆಡಿ. ಶಾಲೆಯು ಬಣ್ಣ ಕಾಣದೇ ಮೈಪರಚಿಕೊಂಡಂತೆ ಉದುರಿದ ಸುಣ್ಣ, ಹಾಳುಕೊಂಪೆ ಇರುವ ಅಸ್ಥಿಪಂಜರದಂತೆ ಕಾಣುವ ಕಬ್ಬಿಣ ಸಲಾಕೆಯ ಚಾಚಿಕೊಂಡ ಕಟ್ಟಡ, ಅಕ್ಷರ ಕಾಣದೇ ಮೂಡದೇ ಇರುವ ಕಪ್ಪು ಹಲಗೆ ಕೋಣೆಯಲ್ಲಿ ದಿನವೆಲ್ಲ ಕಳೆದು ಅದಕ್ಕೆ ಕಾಮನಬಿಲ್ಲಿನ ಬಣ್ಣ ಬಳಿದು ಹೊಸ ಒಂದು ರೂಪಕೊಟ್ಟು ಇದು ನಮ್ಮೂರ ಶಾಲೆ ಅನ್ನೋ ರೀತಿಯಿಂದ ಹಳೆವಿದ್ಯಾರ್ಥಿ ಗುರುತಿಸುವ ಮಟ್ಟಿಗೆ ರಿಪೇರಿ ಮಾಡಿ .ಇದು ನಮ್ಮ ಕನ್ನಡ ಶಾಲೆಯಲ್ಲಿ ಇಲ್ಲಿ ಕುವೆಂಪು , ಬೇಂದ್ರೆ ಹಾಗೂ ಜ್ಞಾನಪೀಠ ಪುರಸ್ಕೃತರ ಬರೆದ ಕವನದ ತುಣುಕು, ನುಡಿಮುತ್ತುಗಳು, ಗಾದೆಮಾತುಗಳು ನಕ್ಷೆ , ಭೂಪಟ , ಅಕ್ಷಾಂಶ , ರೇಖಾಂಶ , ವಿಜ್ಞಾನ ಚಿತ್ರಗಳು , ಗಣಿತದ ರೇಖಾಕೃತಿಗಳು , ಹೀಗೆ ಕನ್ನಡ ಗಣಿತ ವಿಜ್ಞಾನ ಸಮಾಜ ಹಲವಾರು ಚಿತ್ರಗಳನ್ನು ಕೊರೆದು ಇದು ನಮ್ಮ ಕನ್ನಡ ಶಾಲೆಯ ಅನ್ನುವ ಹಾಗೆ ಬಿಂಬಿಸುವ ಕರ್ತೃ  ಅನು ಯಾವ ಧನದ ಅಪೇಕ್ಷೆ ಇಲ್ಲದೆ , ನಿಷ್ಕಲ್ಮಷ ಹೃದಯದಿಂದ ಅಲ್ಲಿದ್ದ ಮಕ್ಕಳೊಂದಿಗೆ ಬೆರೆತು ನಲಿಯುತ್ತಾ ಕಲಿಯುತ್ತಾ ಹಾಡು ಹೇಳುತ್ತಾ ಕನ್ನಡಮಯವಾಗಿಸುತ್ತಾಳೆ. ಕನ್ನಡ ಶಾಲೆಗಳು ಮುಖ್ಯವಾಗಿದ್ದರೂ ಕೂಡ ಅದರ ಜೊತೆಗೆ ರಸ್ತೆ ಅಕ್ಕಪಕ್ಕ ಆಸ್ಪತ್ರೆ , ಹಾಳಾದ ಕಟ್ಟಡಗಳು, ದೇವಸ್ಥಾನ ಜೀರ್ಣೋದ್ಧಾರ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದ್ದಾಳೆ ಆಕೆಯು ಕಂಡ ಕನ್ನಡಮಯ ನಾಡಾಗಲಿ ಈ ನಾಡು ಎಂಬುದು ನಮ್ಮೆಲ್ಲರ ಆಶಯ ಹೌದು

ಕನ್ನಡ ಮೇಷ್ಟ್ರು ಮಲ್ಲಿಕಾರ್ಜುನ್ ಮೋಟಗಿ ಸರ್

 

Page No 1 
- vijay udbal
ಮಧ್ಯಮ ವಯಸ್ಸು ಮೂಗಿನ ಮೇಲೆ ಕನ್ನಡಕ , ಕನ್ನಡ ನಿರೂಪಣಾ ವಾಕ್ ಚತುರತೆ , ಸದಾ ಬೇರೆಯವರ ಶ್ರೇಯಸ್ಸನ್ನು ಬಯಸುವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಮ್ಮ ಕನ್ನಡ ಮೇಷ್ಟ್ರು ನಮ್ಮ ಭಾಗದ ಸರ್ಕಾರಿ ಪ್ರೌಢಶಾಲೆ ಶ್ರೀ ಕ್ಷೇತ್ರ ರೇವಗ್ಗಿ ಯ ಕನ್ನಡ ಮೇಷ್ಟ್ರು ಮಲ್ಲಿಕಾರ್ಜುನ್ ಮೋಟಗಿ ಸರ್ . ಸಾಹಿತಿಕ, ಆಧ್ಯಾತ್ಮಿಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ದಿನವಿಡಿ ಮೀಸಲಿಡುತ್ತಾರೆ ತಮ್ಮ ಸ್ಕೂಲಿಂದ ಒಬ್ಬ ಹಳೆಯ ವಿದ್ಯಾರ್ಥಿಯಿಂದ ಹಿಡಿದು ಇವಾಗ ಶಾಲೆಗೆ ಹೊಸದಾಗಿ ಸೇರಿಕೊಂಡ ವಿದ್ಯಾರ್ಥಿಯ ಕಡೆಯಿಂದ ಒಂದು ಫೋನ್ ಕರೆ ಬಂತಾದ್ರೆ ಸಾಕು ಆ ಕಡೆಯಿಂದ ಆ ಕರೆಯನ್ನು ಅಷ್ಟೇ ಸೌಜನ್ಯದಿಂದ ಸ್ವೀಕರಿಸಿ ಮೃದು ಭಾಷೆಯಿಂದ ಕರೆ ಮಾಡಿದವರಿಗೆ ಸಮಾಧಾನ ಮಾಡಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡುತ್ತಿದ್ದರು ಅದೆಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಶುಲ್ಕ ಕಟ್ಟದೆ ಇದ್ದಾಗ ತಮ್ಮ ಕೈಯಿಂದ ಕಟ್ಟಿದ ನಿದರ್ಶನಗಳಿವೆ . ಸದಾ ಇಲಾಖೆಯ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿ ಸಮಯಕ್ಕೆ ತಕ್ಕಂತೆ ನಿರ್ವಹಣೆ ಮಾಡುತ್ತಿದ್ದರು. ಇಲಾಖೆಯ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಹಿತೈಷಿಯಾಗಿ ತಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗಮನ ಹರಿಸಲಿಲ್ಲ ಎಂಬ ಕೊರಗು ಅವರಲ್ಲಿದೆ ಎಷ್ಟು ಸಾರಿ ಶೈಕ್ಷಣಿಕ ವಿಚಾರ ಬಗ್ಗೆ ನನ್ನ ಜೊತೆ ತಾವುಗಳು ಹಂಚಿಕೊಂಡ ವಿಚಾರಗಳಿವೆ. ನಿಮ್ಮ ವರ್ಗಾವಣೆಯ ಸುದ್ದಿಯು ಗರ ಬಡಿದಂತೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಶತ ಗತ ಮಾಡಿ ವರ್ಗಾವಣೆಯ ವಿರುದ್ಧ  ಮೂರು , ನಾಲ್ಕು ದಿನ ಪ್ರತಿಭಟನೆ ಮಾಡಿದ್ದು , ವಿದ್ಯಾರ್ಥಿಗಳು ಸರ್ ತಮ್ಮ ಬಗ್ಗೆ ಇದ್ದ ಪ್ರೀತಿ ವಾತ್ಸಲ್ಯ ಅಭಿಮಾನ ಮರೆಯುವುದಕ್ಕೆ ನಮ್ಮಿಂದ ಆಗುತ್ತಿಲ್ಲ , ಬಹುಶಃ ನಿಮ್ಮ ಸ್ಥಾನವನ್ನು ಯಾರು ತುಂಬಲಿಕ್ಕೆ ಆಗುತ್ತಿಲ್ಲ ಅದು ಅಸಾಧ್ಯದ ಮಾತು . ಅಪ್ಪಟ ಕನ್ನಡ ಪ್ರೇಮಿ ಸಾಹಿತ್ಯಲೋಕದಲ್ಲಿ ಸಮಯವಿದ್ದಾಗ ತಮ್ಮ ಕೊಡುಗೆ ನೀಡಿದ್ದು ಉದಾಹರಣೆಗಳಿವೆ ಮೇಷ್ಟ್ರು 2- 3 ಕವನಸಂಕಲನವನ್ನು ತಮ್ಮ ಕರ ಕಮಲದಿಂದ ಪದಗಳಿಗೆ ಜೀವತುಂಬಿ ಓದುಗರ ಮುಂದೆ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ ಕಲಬುರ್ಗಿಯ ಅದೆಷ್ಟು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆ ಸರ್ಕಾರಿ ಪ್ರೌಢಶಾಲೆ ರೇವಗ್ಗಿ ಕನ್ನಡ ಮೇಷ್ಟ್ರು ಗೆ ನಾವುಗಳು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ. ಸರ್ ನಿಮ್ಮ ಮಾರ್ಗದರ್ಶನದಲ್ಲಿ ನೀವು ನೀಡಿದ ಸಲಹೆಗಳು, ವಿಚಾರಗಳು ಸದಾ ನನ್ನ ಅಥವಾ ಇತರ ಸಹದ್ಯೋಗಿಗಳಿಗೆ ಕರ್ತವ್ಯದ ಬಗ್ಗೆ ಪ್ರಾಮಾಣಿಕತೆ ನಿಷ್ಠೆಯೂ ಹಾಗೂ ತಮ್ಮ ಶಾಲಾ ಕರ್ತವ್ಯದ ಬಗ್ಗೆ ಕಾರ್ಯ ಪ್ರವೃತ್ತರಾಗುವ ಎಚ್ಚರಿಕೆಯ ಪಥಯಾಗಿದೆ . ಸಮಯ ಸಿಕ್ಕಿದಾಗ ದೇಶದ ಶೈಕ್ಷಣಿಕ , ಸಾಮಾಜಿಕ, ರಾಜಕೀಯ ವಿಚಾರಗಳನ್ನು ವಿನಿಮಯ ಮಾಡಿಕೊಂಡ ಜ್ಞಾನವು ಮರೆಯುವುದಕ್ಕೆ ಆಗುವುದಿಲ್ಲ . ನಿಮ್ಮಿಂದ ತಿಳಿದುಕೊಂಡ ಪಡೆದುಕೊಂಡ ಅಗಾಧ ಜ್ಞಾನವು ಜೀವನ ಉದ್ದಕ್ಕೂ ಸಹಾಯವಾಗುವುದು ಅದಕ್ಕೆ ನಾನು ಕೃತಜ್ಞ ನಾಗಿದ್ದೇನೆ ಇವತ್ತು ಹೊಸ ವರ್ಷ ನಾನು ವಿಶ್ ಮಾಡಲು ಬಂದಾಗ ನೀವು ಅಷ್ಟೇ ಸೌಜನ್ಯದಿಂದ ಅಕ್ಕರೆಯಿಂದ ಬರಮಾಡಿಕೊಂಡು ಸಿಹಿ ಹಂಚಿದ್ದು ಉಂಟು ಮಾತಿಗಿಳಿದಾಗ ಯಾವಾಗಾದ್ರೂ ಕಾಲ್ ಮಾಡಿದ್ರೆ  ದಯವಿಟ್ಟು ಕರೆಯನ್ನು ಸ್ವೀಕರಿಸಿ ಎಂಬ ದುಃಖದ ಮಾತು ಎಲ್ಲೋ ನನ್ನ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿತ್ತು ಸರ್ ನಿಮ್ಮ ಒಂದು ಕರೆ ಸಾಕು ನಿಮ್ಮ ಸೇವೆಯಲ್ಲಿ ನಾನು ಸದಾ ಸಿದ್ಧನಾಗಿರುತ್ತಾನೆ ನೀವು ಬರಿ ಆದೇಶ ಮಾಡಿ ಅಷ್ಟೆ ಸಾಕು. ಆಧುನಿಕತೆಯ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ನಮ್ಮ ಕನ್ನಡ ಮೇಷ್ಟ್ರು SATS , ಎಸೆಸೆಲ್ಸಿ ವಿದ್ಯಾರ್ಥಿಗಳ ನೊಂದಣಿ, ವಿದ್ಯಾರ್ಥಿಗಳ ಶಿಷ್ಯ ವೇತನ ಆನ್ಲೈನ್ ಅರ್ಜಿ, ವಿಚಾರದಲ್ಲಿ ಹಿರಿಯ ಶಿಕ್ಷಕರಾಗಿರಲಿ, ಕಿರಿಯ ಶಿಕ್ಷಕರಾಗಿರಲಿ ಶಿಕ್ಷಕರ ನಡುವೆ ಚರ್ಚೆ ಮಾಡಿಕೊಳ್ಳತ್ತಾ  ಕಂಪ್ಯೂಟರ್ ಜ್ಞಾನವು  ವಿನಿಮಯದೊಂದಿಗೆ ತಾವೇ ಸ್ವತಃ ಕನ್ನಡ ಮೇಷ್ಟ್ರು ಆದರೂ ಕೂಡ ಕಂಪ್ಯೂಟರ್ ಜ್ಞಾನ ಅಗಾಧವಾಗಿ ಬೆಳೆಸಿಕೊಂಡಿದ್ದೀರಿ   ಸರ್ ನಿಮ್ಮ ಆಧುನಿಕತೆ ವೈಚಾರಿಕತೆ  ಕಡೆ ಒಲವು, ಅಲ್ಪ ಸ್ವಲ್ಪ ವಿರಾಮ  ಸಮಯದಲ್ಲಿ ಹಂಚಿಕೊಳ್ಳುವ ವಿಚಾರ ಸ್ನೇಹ ಜ್ಞಾನ ತುಂಬಾನೇ ಮಿಸ್ ಮಾಡಿಕೊಳ್ತಾ ಇದೀವಿ

ಪಾಲಕರ ಒಪ್ಪಿಗೆ ಪತ್ರ

 

Title Name         : ಪಾಲಕರ ಒಪ್ಪಿಗೆ ಪತ್ರ

File language     : Kannada

File Post Date    : 12/09/2020

File Size               : 1MB

File Format :      : Jpg, Pdf, Png, Tif

Scanning Type   : High Quality

File View             : High Quality Viwe   

File With  Open            : Google Driver,Adobe Acrobat,

   Foxit App,PDF Open,

File Pages Number  : 1

File Password    : No

Scanning Devices  :   Cannon

Downloading Speed       :  100 Kb/s

Downloading Size : 1MB

Without Water Mark Download Charge : 40 Rs 

 ( payment screen shot send it udbal24.sribct@blogger.com

Payment  Hereo

With Water Mark : Free

  





 

Karnataka English Textbooks

UGC NET English Paper

June 2014
December 2013
June 2013
June 2013 ( Re- conducted)
December 2013
June 2012
UGC NET English Paper 2- June 2012
UGC NET English Paper 3- June 2012
December 2012
Paper 2 -2012 December UGC ENGLISH NET
Paper 3 -2012 December UGC ENGLISH NET .pdf
June 2011
UGC NET English Paper 2- June 2011
UGC NET English Paper 3- June 2011
December 2011
UGC NET English Paper 2- December 2011
UGC NET English Paper 3- December 2011
June 2010
UGC NET English Paper 2 – June 2010
UGC NET English Paper 3 – June 2010
December 2010
UGC NET English Paper 1- December 2010
UGC NET English Paper 2- December 2010
UGC NET English Paper 3- December 2010
June 2009
UGC NET English Paper 2- June 2009
UGC NET English Paper 3- june 2009
December 2009
UGC NET English Paper 2- December 2009
UGC NET English Paper 3- December 2009
June 2008
UGC NET English Paper 2-June 2008
UGC NET English Paper 3-June 2008
December 2008
UGC NET English Paper 2-December 2008
UGC NET English Paper 3-December 2008
June 2007
UGC NET English Paper 2-June 2007
UGC NET English Paper 3-June 2007
December 2007
UGC NET English Paper 2-December 2007
UGC NET English Paper 3-December 2007
June 2006
UGC NET English Paper 2-June 2006
UGC NET English Paper 3-June 2006
December 2006
UGC NET English Paper 2-December 2006
UGC NET English Paper 3-December 2006
June 2005
UGC NET English Paper 2-June 2005
UGC-NET-English-Paper-3-June-2005
December 2005
UGC NET English Paper 2-December 2005
UGC NET English Paper 3-December 2005
December 2004
UGC NET English Paper 2-December 2004
UGC NET English Paper 3-December 2004